Home / ಕೊಪ್ಪಳ / ಉಮೇಶ ಕತ್ತಿ ಗಡಿಪಾರು ಮಾಡಿ: ನಾರಾಯಣಗೌಡ

ಉಮೇಶ ಕತ್ತಿ ಗಡಿಪಾರು ಮಾಡಿ: ನಾರಾಯಣಗೌಡ

E
By E Tv News Desk
2026-09-07 4898 views 20 comments Edit Article

ಕರ್ನಾಟಕವನ್ನು ವಿಭಜಿಸುವ ಮಾತನ್ನಾಡಿರುವ ಮಾಜಿ ಸಚಿವ ಉಮೇಶ ಕತ್ತಿ ಅವರನ್ನು ರಾಜ್ಯದಿಂದ ಗಡಿಪಾರು...

ಉಮೇಶ ಕತ್ತಿ ಗಡಿಪಾರು ಮಾಡಿ: ನಾರಾಯಣಗೌಡ
ಗಂಗಾವತಿ: ಕರ್ನಾಟಕವನ್ನು ವಿಭಜಿಸುವ ಮಾತನ್ನಾಡಿರುವ ಮಾಜಿ ಸಚಿವ ಉಮೇಶ ಕತ್ತಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸರ್ಕಾರನವನ್ನು ಆಗ್ರಹಿಸಿದರು. ಅವರು ನಗರದ ಶ್ರೀ ಚನ್ನಬಸವಸ್ಮಾಮಿ ಕಲ್ಯಾಣ ಮಂಟಪದಲ್ಲಿ ಸದಸ್ಯತ್ವ ಅಭಿಯಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿ ಗಡಿ ವಿವಾದ ಹಾಗೇ ಮುಂದುವರಿದಿದೆ. ಈ ವೇಳೆ ಉಮೇಶ ಕತ್ತಿ ಬೆಳಗಾವಿಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ. ಇಂತಹ ಕೃತ್ಯಕ್ಕೆ ಕೈಹಾಕಿರುವ ಕತ್ತಿಯನ್ನು ಕೂಡಲೆ ಗಡಿಪಾರು ಮಾಡಬೇಕು. ಆರ್ಥಿಕವಾಗಿ ಮುಂದುವರಿದ ರಾಜ್ಯವನ್ನು ಒಡೆಯುವ ಸಂಚಕಾರ ನಡೆದಿದೆ. ಕೂಡಲೆ ಇಂತರಹ ವ್ಯಕ್ತಿಗಳ ವಿರುದ್ಧ ರಕ್ಷಣಾ ವೇದಿಕೆ ಸಮರ ಸಾರುತ್ತದೆ ಎಂದರು.
TAGS: ಕೊಪ್ಪಳ ETV 24X7 ಕನ್ನಡ ಸುದ್ದಿ ಬ್ರೇಕಿಂಗ್
SHARE THIS ARTICLE
E

E Tv News Desk

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.